Kavya Srishti Vedike ಕಾವ್ಯ ಸೃಷ್ಟಿ ವೇದಿಕೆ
ಮಂಗಳವಾರ, ಮೇ 19, 2015
ಸಖಿ ಗೀತೆ....89
ತರಲೆ ಕಾವ್ಯ-
:
ಸಖೀ..
ಇಲ್ಲಿ ಎಲ್ಲರೂ
ಸ್ವರ್ಗಕ್ಕೆ
ಹೋಗಬಯಸುವವರೆ.....!
ಆದರೆ ಅದಕ್ಕಾಗಿ
ಯಾರೂ ಸಾಯುತ್ತಿಲ್ಲಾ
...?
ಯಾರಿಗೂ ಅರ್ಜೆಂಟಾಗಿ
ಸ್ವರ್ಗ ಬೇಕಾಗೇ ಇಲ್ಲಾ...!!
-
ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ