ಸಖಿ....
ರೆಕ್ಕೆ ಬಲಿತ ಹಕ್ಕಿಗಳು
ಗೂಡು ತೊರೆದು
ಹಾರಿ ಹೋಗಿ
ಪಟ್ಟಣವ ಸೇರಿ...
ಗೂಡು ತೊರೆದು
ಹಾರಿ ಹೋಗಿ
ಪಟ್ಟಣವ ಸೇರಿ...
ವರುಷಕೊಮ್ಮೆ ಹರುಷದಿಂದ
'ಮಾತೆಯರ ದಿನ'
ಸಂಬ್ರಮದಿ ಆಚರಿಸಿ
ಧನ್ಯತೆ ಪಡೆವ ಪರಿಗೆ....
'ಮಾತೆಯರ ದಿನ'
ಸಂಬ್ರಮದಿ ಆಚರಿಸಿ
ಧನ್ಯತೆ ಪಡೆವ ಪರಿಗೆ....
ಹೆತ್ತ ಒಡಲು
ಉಪ್ಪಿನ ಕಡಲಾಯಿತು,
ಬಾಳಸಂಜೆಯಲಿ ಮಾತೆಯರ
ಮಡಿಲು ಬರಿದಾಯಿತು....!!
ಉಪ್ಪಿನ ಕಡಲಾಯಿತು,
ಬಾಳಸಂಜೆಯಲಿ ಮಾತೆಯರ
ಮಡಿಲು ಬರಿದಾಯಿತು....!!
-ಶಶಿ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ