ಸಖಿ....
ಯಾರಿಗೆ
ಕಣ್ಣೀರಿನ
ಹಿಂದಿರುವ
ನೋವಿನ ಆಳ
ಗೊತ್ತಿಲ್ಲವೋ
ಅಂತವರಿಗಾಗಿ
ಕಣ್ಣಿರು
ಸುರಿಸದಿರು..
ಕಣ್ಣೀರಿನ
ಹಿಂದಿರುವ
ನೋವಿನ ಆಳ
ಗೊತ್ತಿಲ್ಲವೋ
ಅಂತವರಿಗಾಗಿ
ಕಣ್ಣಿರು
ಸುರಿಸದಿರು..
ನಿನ್ಮ ಕಣ್ಣಲ್ಲಿನ್ನೂ
ನೀರಿನ್ನೊಂದಿಷ್ಟು
ಉಳಿದಿದ್ದರೆ
ನಿನ್ನಂತೆ ನೋವುಂಡು
ನರಕದಲ್ಲಿರುವವರಿಗಾಗಿ
ಮೀಸಲಿರಿಸು.....!!
ನೀರಿನ್ನೊಂದಿಷ್ಟು
ಉಳಿದಿದ್ದರೆ
ನಿನ್ನಂತೆ ನೋವುಂಡು
ನರಕದಲ್ಲಿರುವವರಿಗಾಗಿ
ಮೀಸಲಿರಿಸು.....!!
-ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ