ಸಖಿ....
ಸತ್ಯವನ್ನೇ
ಹೇಳುತ್ತೇನೆಂದು
ಕೋರ್ಟಿನಲ್ಲಿ
ಆಣೆ ಪ್ರಮಾಣ
ಮಾಡೋವರಲ್ಲೂ
ಸುಳ್ಳರಿದ್ದಾರೆಂದು
ಗೊತ್ತಿದ್ದೂ
ಒತ್ತಾಯದಿಂದ
ಧರ್ಮಗ್ರಂಥದ
ಮೇಲೆ ಅಂಗೈ
ಇಡಿಸೋದ್ಯಾಕೆ?
ಹೇಳುತ್ತೇನೆಂದು
ಕೋರ್ಟಿನಲ್ಲಿ
ಆಣೆ ಪ್ರಮಾಣ
ಮಾಡೋವರಲ್ಲೂ
ಸುಳ್ಳರಿದ್ದಾರೆಂದು
ಗೊತ್ತಿದ್ದೂ
ಒತ್ತಾಯದಿಂದ
ಧರ್ಮಗ್ರಂಥದ
ಮೇಲೆ ಅಂಗೈ
ಇಡಿಸೋದ್ಯಾಕೆ?
ಸತ್ಯ ಸುಳ್ಳುಗಳ
ಸತ್ಯಾಸತ್ಯತೆಗಳನ್ನು
ಸಾಕ್ಷಿ ಪುರಾವೆ
ವಾದ ವಿಚಾರಣೆಗಳು
ತೀರ್ಮಾನಿಸುವುದರಿಂದ
ಪ್ರಯೋಜನಕ್ಕಿಲ್ಲದ
ಆಣೆ ಪ್ರಮಾಣಗಳ್ಯಾಕೆ?
ಸತ್ಯಾಸತ್ಯತೆಗಳನ್ನು
ಸಾಕ್ಷಿ ಪುರಾವೆ
ವಾದ ವಿಚಾರಣೆಗಳು
ತೀರ್ಮಾನಿಸುವುದರಿಂದ
ಪ್ರಯೋಜನಕ್ಕಿಲ್ಲದ
ಆಣೆ ಪ್ರಮಾಣಗಳ್ಯಾಕೆ?
-ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ