ಸಖಿ....
ಮನದ
ಮುಂದನ
ಆಸೆಗೆ
ಮಿತಿಯಿಲ್ಲ....!
ಮುಂದನ
ಆಸೆಗೆ
ಮಿತಿಯಿಲ್ಲ....!
ಹಾಗಂತ
ಬಯಸಿದ್ದೆಲ್ಲಾ
ಬೇಕೆನ್ನುವುದು
ಸೂಕ್ತವಲ್ಲ.....!!
ಬಯಸಿದ್ದೆಲ್ಲಾ
ಬೇಕೆನ್ನುವುದು
ಸೂಕ್ತವಲ್ಲ.....!!
ಸಹಸ್ರಾರು
ದುಡಿಯುವ
ಜನರ ಋಣ
ನಮ್ಮ ಮೇಲಿದೆ....
ದುಡಿಯುವ
ಜನರ ಋಣ
ನಮ್ಮ ಮೇಲಿದೆ....
ಅಗತ್ಯವಿರುವಷ್ಟೇ
ಸಂಪನ್ಮೂಲ
ಬಳಕೆ ನಮ್ಮ
ಬದುಕಾಗಬೇಕಿದೆ.....!!!
ಸಂಪನ್ಮೂಲ
ಬಳಕೆ ನಮ್ಮ
ಬದುಕಾಗಬೇಕಿದೆ.....!!!
-ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ