ತರಲೆ ಕಾವ್ಯ :
ಸಖಿ...
ಕೆಲವು
ಭಾರತೀಯ
ಮಹಿಳೆಯರು
ಮುಂದಿನ
ಜನ್ಮದಲ್ಲೂ
ಈಗಿರುವ
ಗಂಡನೇ ಸಿಗಲಿ
ಎಂದು ಭಕ್ತಿಯಿಂದ
ಪ್ರಾರ್ಥಿಸೋದ್ಯಾಕೆ....?
ಭಾರತೀಯ
ಮಹಿಳೆಯರು
ಮುಂದಿನ
ಜನ್ಮದಲ್ಲೂ
ಈಗಿರುವ
ಗಂಡನೇ ಸಿಗಲಿ
ಎಂದು ಭಕ್ತಿಯಿಂದ
ಪ್ರಾರ್ಥಿಸೋದ್ಯಾಕೆ....?
ಈ ಜನ್ಮದಲ್ಲಿ
ಪತಿಗೆ ಕಷ್ಟಾಪಟ್ಟು
ಟ್ರೇನಿಂಗ ಕೊಟ್ಟು
ಆಜ್ಞಾಪಾಲಕನನ್ನಾಗಿಸಿದ್ದು
ಆಗಬಾರದಲ್ಲ ವ್ಯರ್ಥ
ಎನ್ನವುದು
ಪತಿವೃತೆಯರ
ಪ್ರಾರ್ಥನೆಯ
ಹಿಂದಿನ ಅರ್ಥ....!!
ಪತಿಗೆ ಕಷ್ಟಾಪಟ್ಟು
ಟ್ರೇನಿಂಗ ಕೊಟ್ಟು
ಆಜ್ಞಾಪಾಲಕನನ್ನಾಗಿಸಿದ್ದು
ಆಗಬಾರದಲ್ಲ ವ್ಯರ್ಥ
ಎನ್ನವುದು
ಪತಿವೃತೆಯರ
ಪ್ರಾರ್ಥನೆಯ
ಹಿಂದಿನ ಅರ್ಥ....!!
-ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ