ಸಖಿ...
ಯಾವುದೇ
ಸಂಬಂಧದ
ಸಾವೆಂದೂ
ಸಹಜವಾದದ್ದಲ್ಲ..
ಸಂಬಂಧದ
ಸಾವೆಂದೂ
ಸಹಜವಾದದ್ದಲ್ಲ..
ಅಸೂಯೆ ಅಸಹನೆ
ದುರಾಸೆ, ದ್ವೇಷ
ಸ್ವಾರ್ಥ ದೂರ್ತತನಗಳು
ಸಂಬಂಧಗಳ
ಸಾವಿಗೆ
ಹೊಣೆಗಾರರು,
ಮಾನವೀಯತೆಯ
ಕೊಲೆಗಾರರು....!!!
ದುರಾಸೆ, ದ್ವೇಷ
ಸ್ವಾರ್ಥ ದೂರ್ತತನಗಳು
ಸಂಬಂಧಗಳ
ಸಾವಿಗೆ
ಹೊಣೆಗಾರರು,
ಮಾನವೀಯತೆಯ
ಕೊಲೆಗಾರರು....!!!
-ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ