ಸಖಿ...
ನನ್ನ ಮಗನ
ಕಣ್ಣಲ್ಲಿ
ಕಣ್ಣಿಟ್ಟಾಗೆಲ್ಲಾ
ನಾನು
ಕಳೆದುಕೊಂಡ
ಬಾಲ್ಯದ ನೆನಪು
ಹಚ್ಚುಹಸಿರಾಗಿ
ಕಾಡುತ್ತದೆ...
ಕಣ್ಣಲ್ಲಿ
ಕಣ್ಣಿಟ್ಟಾಗೆಲ್ಲಾ
ನಾನು
ಕಳೆದುಕೊಂಡ
ಬಾಲ್ಯದ ನೆನಪು
ಹಚ್ಚುಹಸಿರಾಗಿ
ಕಾಡುತ್ತದೆ...
ಜೊತೆಗೆ ಈ
ಅಮಾನವೀಯ
ಬಂಡವಾಳಶಾಹಿ
ವ್ಯವಸ್ಥೆಯ ವ್ಯವಹಾರಿಕ
ಜಗತ್ತಿನಲ್ಲಿ ಮಗನ
ಮುಂದಿನ ಭವಿಷ್ಯದ
ಚಿಂತೆ ನಿಗಿನಿಗಿ
ಬೆಂಕಿಯಂತೆ
ಸುಡುತ್ತದೆ....!!
ಅಮಾನವೀಯ
ಬಂಡವಾಳಶಾಹಿ
ವ್ಯವಸ್ಥೆಯ ವ್ಯವಹಾರಿಕ
ಜಗತ್ತಿನಲ್ಲಿ ಮಗನ
ಮುಂದಿನ ಭವಿಷ್ಯದ
ಚಿಂತೆ ನಿಗಿನಿಗಿ
ಬೆಂಕಿಯಂತೆ
ಸುಡುತ್ತದೆ....!!
-ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ