ಸಖಿ...
ಬದುಕಿನ
ಬಹುತೇಕ
ತಾಪತ್ರಯಗಳಿಗೆ
ಅಸಹನೆಯೇ
ಕಾರಣ....!
ಬಹುತೇಕ
ತಾಪತ್ರಯಗಳಿಗೆ
ಅಸಹನೆಯೇ
ಕಾರಣ....!
ಸಹನೆ
ಕಳೆದುಕೊಂಡ
ಮನುಜನ
ಬದುಕು ಬಲು
ದಾರುಣ....!!
ಕಳೆದುಕೊಂಡ
ಮನುಜನ
ಬದುಕು ಬಲು
ದಾರುಣ....!!
ವೇದನೆ
ಕಾಮನೆ
ರೋಧನೆ
ಎಲ್ಲದಕ್ಕೂ ಇರಲಿ
ಸಹನೆ...!!!
ಕಾಮನೆ
ರೋಧನೆ
ಎಲ್ಲದಕ್ಕೂ ಇರಲಿ
ಸಹನೆ...!!!
ಸ್ವಾಭಿಮಾನಕ್ಕೆ
ಸವಾಲಾದರೆ
ಸಿಡಿದೇಳಲಿ
ಪ್ರತಿಶೋಧದ
ಭಾವನೆ.....!!!!
ಸವಾಲಾದರೆ
ಸಿಡಿದೇಳಲಿ
ಪ್ರತಿಶೋಧದ
ಭಾವನೆ.....!!!!
-ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ