ಸೋಮವಾರ, ಮೇ 25, 2015

ಸಖಿ ಗೀತೆ....235

ಸಖಿ...

ಬದುಕಿನ
ಬಹುತೇಕ
ತಾಪತ್ರಯಗಳಿಗೆ
ಅಸಹನೆಯೇ
ಕಾರಣ....!

ಸಹನೆ
ಕಳೆದುಕೊಂಡ
ಮನುಜನ
ಬದುಕು ಬಲು
ದಾರುಣ....!!

ವೇದನೆ
ಕಾಮನೆ
ರೋಧನೆ
ಎಲ್ಲದಕ್ಕೂ ಇರಲಿ
ಸಹನೆ...!!!

ಸ್ವಾಭಿಮಾನಕ್ಕೆ
ಸವಾಲಾದರೆ
ಸಿಡಿದೇಳಲಿ
ಪ್ರತಿಶೋಧದ
ಭಾವನೆ.....!!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ