ಸಖಿ...
ಹುಟ್ಟಿದ ಮಕ್ಕಳೆಲ್ಲಾ
ದಷ್ಟಪುಷ್ಟವಾಗಿರೊಲ್ಲ,
ಬಿತ್ತಿದ ಬೀಜಗಳೆಲ್ಲಾ
ಮೊಳೆತು ಬೆಳೆಯೊಲ್ಲ....!
ದಷ್ಟಪುಷ್ಟವಾಗಿರೊಲ್ಲ,
ಬಿತ್ತಿದ ಬೀಜಗಳೆಲ್ಲಾ
ಮೊಳೆತು ಬೆಳೆಯೊಲ್ಲ....!
ಹಾಗೆಯೇ....
ಸವೆಸಿದ ಹಾದಿಯೆಲ್ಲಾ
ಗುರಿ ತಲುಪೋದಿಲ್ಲ,
ಬರೆದ ಕವನಗಳೆಲ್ಲಾ
ಜನಮನ ಕಲಕೋದಿಲ್ಲ....!!
ಗುರಿ ತಲುಪೋದಿಲ್ಲ,
ಬರೆದ ಕವನಗಳೆಲ್ಲಾ
ಜನಮನ ಕಲಕೋದಿಲ್ಲ....!!
ಹತ್ತರಲ್ಲೊಂದು
ಮುತ್ತಿನಂತಾ ಕವಿತೆ...
ಹುಟ್ಟಿಬಂದರೆ ಸಾಕು
ಕವಿ ಬದುಕಲ್ಲದೆ ಸಾರ್ಥಕತೆ...!!
ಮುತ್ತಿನಂತಾ ಕವಿತೆ...
ಹುಟ್ಟಿಬಂದರೆ ಸಾಕು
ಕವಿ ಬದುಕಲ್ಲದೆ ಸಾರ್ಥಕತೆ...!!
-ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ