ಸಖಿ....
ಆರೋಪಿಸುವುದನ್ನೇ
ನಿತ್ಯಾಲಾಪ
ಮಾಡಿಕೊಂಡಿದ್ದೇವೆ....!
ನಿತ್ಯಾಲಾಪ
ಮಾಡಿಕೊಂಡಿದ್ದೇವೆ....!
ಪ್ರತ್ಯಾರೋಪಗಳ
ಶಸ್ತ್ರಾಸ್ತ್ರ ಸಂಗ್ರಹ
ಗುಡಾಣಗಳಾಗಿದ್ದೇವೆ...!!
ಶಸ್ತ್ರಾಸ್ತ್ರ ಸಂಗ್ರಹ
ಗುಡಾಣಗಳಾಗಿದ್ದೇವೆ...!!
ಪ್ರರಸ್ಪರ ಪ್ರೀತಿಸುವ
ಸಹಕರಿಸುವ ಪ್ರಯತ್ನ
ಬೇಕಾಗಿದೆ ಮನುಜತೆಗೆ.....!!!
ಸಹಕರಿಸುವ ಪ್ರಯತ್ನ
ಬೇಕಾಗಿದೆ ಮನುಜತೆಗೆ.....!!!
-ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ