ಸಖಿ.....
ಮನುಜನ
ಬದುಕು
ಕೊನೆಯಾಗುವುದು
ಸತ್ತಾಗೆಂಬುದು
ಮಿತ್ಯ....!
ಬದುಕು
ಕೊನೆಯಾಗುವುದು
ಸತ್ತಾಗೆಂಬುದು
ಮಿತ್ಯ....!
ಆತ್ಮಸಾಕ್ಷಿ
ಮಾರಿಕೊಂಡ ಮನುಷ್ಯ
ಬದುಕಿದ್ದರೂ
ಸತ್ತಂತೆನ್ನುವುದು
ಸೂರ್ಯ ಸತ್ಯ.....!!
ಮಾರಿಕೊಂಡ ಮನುಷ್ಯ
ಬದುಕಿದ್ದರೂ
ಸತ್ತಂತೆನ್ನುವುದು
ಸೂರ್ಯ ಸತ್ಯ.....!!
ಬದುಕಿದ್ದಾಗಲೇ
ಮೌಲ್ಯ ಕಳೆದುಕೊಂಡು
ಸಾಯುವುದಕ್ಕಿಂತ...
ಮರಣದ ನಂತರ
ಜನಮಾನಸದಲ್ಲಿ
ನೆಲೆಸುವವನೇ ಸಂತ....
ಮೌಲ್ಯ ಕಳೆದುಕೊಂಡು
ಸಾಯುವುದಕ್ಕಿಂತ...
ಮರಣದ ನಂತರ
ಜನಮಾನಸದಲ್ಲಿ
ನೆಲೆಸುವವನೇ ಸಂತ....
-ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ