ಸಖಿ..
ಈ ಜಗದಲಿ
ಕ್ರಿಯಾಶೀಲ
ಹುಚ್ಚರು ಇಲ್ಲವೇ
ಕ್ರಿಯೇಟಿವ್
ಮಕ್ಕಳು ಮಾತ್ರ
ತಮ್ಮದೇ ಲೋಕದಲ್ಲಿ
ಸುಖವಾಗಿರಲು ಸಾಧ್ಯ....!
ಕ್ರಿಯಾಶೀಲ
ಹುಚ್ಚರು ಇಲ್ಲವೇ
ಕ್ರಿಯೇಟಿವ್
ಮಕ್ಕಳು ಮಾತ್ರ
ತಮ್ಮದೇ ಲೋಕದಲ್ಲಿ
ಸುಖವಾಗಿರಲು ಸಾಧ್ಯ....!
ಏನಾದರು ಸಾಧಿಸಲು
ಮೊದಲು ಹುಚ್ಚುತನ
ಬೆಳೆಸಿಕೊಳ್ಳಬೇಕು,
ಸಾಧನೆಯ ಹಾದಿಯಲ್ಲಿ
ಮಗುವಿನ ಕುತೂಹಲ
ಉಳಿಸಿಕೊಂಡಿರಬೇಕು
ಮೊದಲು ಹುಚ್ಚುತನ
ಬೆಳೆಸಿಕೊಳ್ಳಬೇಕು,
ಸಾಧನೆಯ ಹಾದಿಯಲ್ಲಿ
ಮಗುವಿನ ಕುತೂಹಲ
ಉಳಿಸಿಕೊಂಡಿರಬೇಕು
ಆಗ ಮಾತ್ರ
ಬದುಕಿಗೊಂದು ಅರ್ಥ
ಇಲ್ಲವಾದರೆ
ಜೀವನವೇ ವ್ಯರ್ಥ.....!!!
ಬದುಕಿಗೊಂದು ಅರ್ಥ
ಇಲ್ಲವಾದರೆ
ಜೀವನವೇ ವ್ಯರ್ಥ.....!!!
-ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ