ಸೋಮವಾರ, ಮೇ 25, 2015

ಸಖಿ ಗೀತೆ....226

ಸಖಿ....

''ಬಡತನವೇ
ಸಾಹಿತ್ಯದ
ಸಾರ್ವಭೌಮ ವಸ್ತು''
ಎಂದರು
ಬೇಂದ್ರೆ ಕವಿಗಳು....!

''ಸಾಹಿತ್ಯವೇ
ಶ್ರೀಮಂತಿಕೆ
ಪಡೆಯುವ ವಾಸ್ತು''
ಎನ್ನುತ್ತಿದ್ದಾರೆ ರಾಜಾಶ್ರಿತ
ರಾಜೀಕೋರ ಸಾಹಿತಿಗಳು....!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ