ಸಖಿ....
ಯಾಕೆ ಈ ಜನ
ನಂದು ನಂದಂತಾರೆ,
ಎಲ್ಲಾ ತಮಗೆ
ಇರಲಂತಾರೆ...
ನಂದು ನಂದಂತಾರೆ,
ಎಲ್ಲಾ ತಮಗೆ
ಇರಲಂತಾರೆ...
ಇರೋತನಕ
ಮಾಡಿ ಜಾಲಿ...
ಸತ್ತಮೇಲೇನಿದೆ
ಎಲ್ಲಾ ಖಾಲಿ...
ಮಾಡಿ ಜಾಲಿ...
ಸತ್ತಮೇಲೇನಿದೆ
ಎಲ್ಲಾ ಖಾಲಿ...
ಊರಿಗೆಲ್ಲಾ
ತಿಥಿ ಊಟ...
ಮನೆ ಗೂಟಕ್ಕೊಂದು
ಚಿತ್ರಪಟ...
ತಿಥಿ ಊಟ...
ಮನೆ ಗೂಟಕ್ಕೊಂದು
ಚಿತ್ರಪಟ...
ಇಷ್ಟೇರಿ
ಮನುಷ್ಯ ಜೀವನ...
ಸಾಯೋದ್ರೊಳಗೆ
ಏನಾರ ಮಾಡೋಣಾ....!!
ಮನುಷ್ಯ ಜೀವನ...
ಸಾಯೋದ್ರೊಳಗೆ
ಏನಾರ ಮಾಡೋಣಾ....!!
-ಯಡಹಳ್ಳಿ
ಬ್ಲಾಗ್ನ ನಿರ್ವಾಹಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿಬ್ಲಾಗ್ನ ನಿರ್ವಾಹಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿ