ಸಖಿ...
ತಲೆಗಿಳಿದ ಅಕ್ಷರ
ದಾರಿದ್ರ್ಯದಲ್ಲೂ
ದಾರಿ ತೋರಿತು.....
ದಾರಿದ್ರ್ಯದಲ್ಲೂ
ದಾರಿ ತೋರಿತು.....
ಎದೆಗಿಳಿದ ಬುದ್ದ
ಕಗ್ಗತ್ತಲಲ್ಲೂ
ಬೆಳಕ ಬೀರಿತು...
ಕಗ್ಗತ್ತಲಲ್ಲೂ
ಬೆಳಕ ಬೀರಿತು...
ಮನಕಿಳಿದ ಮಾರ್ಕ್ಸವಾದ
ಬದುಕಿಗೆ ನಿರ್ದಿಷ್ಟ
ಗೊತ್ತುಗುರಿ ಸಾರಿತು...
ಬದುಕಿಗೆ ನಿರ್ದಿಷ್ಟ
ಗೊತ್ತುಗುರಿ ಸಾರಿತು...
ಕೊನೆಗೂ....
ಕಾಡಿನ ಬಿದಿರೊಂದು
ಕೊಳಲಾಯಿತು.....!!!
ಕಾಡಿನ ಬಿದಿರೊಂದು
ಕೊಳಲಾಯಿತು.....!!!
-ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ