ಸಖಿ....
ಮನುಕುಲದ
ಇತಿಹಾಸದುದ್ದಕ್ಕೂ
ಸುರಿದ ನೆತ್ತರು
ಹರಿದ ಕಣ್ಣೀರು
ಸಾರುತ್ತಿದೆ ಈ
ಭವ್ಯ ಭಾರತದ
ಚರಿತೆ....!
ಇತಿಹಾಸದುದ್ದಕ್ಕೂ
ಸುರಿದ ನೆತ್ತರು
ಹರಿದ ಕಣ್ಣೀರು
ಸಾರುತ್ತಿದೆ ಈ
ಭವ್ಯ ಭಾರತದ
ಚರಿತೆ....!
ಧರ್ಮಾಂಧ
ಕೋಮುವಾದಿಗಳ
ರಕ್ತದಾಹ
ಎಂದಿಗೂ
ಬತ್ತಲಾರದ
ಒರತೆ.....!!
ಕೋಮುವಾದಿಗಳ
ರಕ್ತದಾಹ
ಎಂದಿಗೂ
ಬತ್ತಲಾರದ
ಒರತೆ.....!!
-ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ