ಸಖಿ..
ಅರಿವಿನ ಬೆಳಕು
ಮನುಜನಿಗೆ
ಹತ್ತಿರವಾದಂತೆ....
ಮನುಜನಿಗೆ
ಹತ್ತಿರವಾದಂತೆ....
ನೇಪತ್ಯದಲ್ಲಿ
ಅಜ್ಞಾನದ ನೆರಳೂ
ದೊಡ್ಡದಾಗಿರುತ್ತದೆ.!
ಅಜ್ಞಾನದ ನೆರಳೂ
ದೊಡ್ಡದಾಗಿರುತ್ತದೆ.!
ನೆರಳು ತೊಲಗದೇ
ಪೂರ್ವಾಗ್ರಹ ನಿಲ್ಲದೇ
ವಿದ್ಯೆಯೇ ನೈವೇದ್ಯ
ಜ್ಞಾನೋದಯ ಅಸಾಧ್ಯ !!!
ಪೂರ್ವಾಗ್ರಹ ನಿಲ್ಲದೇ
ವಿದ್ಯೆಯೇ ನೈವೇದ್ಯ
ಜ್ಞಾನೋದಯ ಅಸಾಧ್ಯ !!!
-ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ