ಸಖಿ...
ಪೂರ್ವಾಗ್ರಹಗಳೆಲ್ಲವ
ತೊರೆದು ಬಂದರೆ
ಆದೀತು
ನನಗೂ ನಿನಗೂ
ಸಂವಾದ...!
ತೊರೆದು ಬಂದರೆ
ಆದೀತು
ನನಗೂ ನಿನಗೂ
ಸಂವಾದ...!
ತಾಳ್ಮೆಗೆಟ್ಟು
ತವುಡು
ಕುಟ್ಟಿದರೆ
ಬದುಕೆಲ್ಲಾ
ಬರೀ.ವಾದ....!!
ತವುಡು
ಕುಟ್ಟಿದರೆ
ಬದುಕೆಲ್ಲಾ
ಬರೀ.ವಾದ....!!
ತೆಗೆದು ಬಿಸಾಡು
ಬಣ್ಣದ ಕನ್ನಡಕಗಳ
ಬೆತ್ತಲೆ ಕಣ್ಣಲ್ಲಿ
ಬದುಕು ನೊಡೋಣ
ಬೇಡ ವಿತಂಡವಾದ....!!!
ಬಣ್ಣದ ಕನ್ನಡಕಗಳ
ಬೆತ್ತಲೆ ಕಣ್ಣಲ್ಲಿ
ಬದುಕು ನೊಡೋಣ
ಬೇಡ ವಿತಂಡವಾದ....!!!
-ಯಡಹಳ್ಳಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ