ಸಖಿ...
ಪೂರ್ವಾಗ್ರಹಗಳ
ಹಂಗಿಲ್ಲದೇ
ಅನುಭವಗಳ
ಅಭಿವ್ಯಕ್ತಿಸಿ
ಅಕ್ಷರದ ಒಕ್ಕಲು
ಮಾಡಿದವರವ
ಕವಿ....
ಹಂಗಿಲ್ಲದೇ
ಅನುಭವಗಳ
ಅಭಿವ್ಯಕ್ತಿಸಿ
ಅಕ್ಷರದ ಒಕ್ಕಲು
ಮಾಡಿದವರವ
ಕವಿ....
ಬದುಕೊಂದು
ಬರೆಯುವುದಿನ್ನೊಂದಾದೆಡೆ
ಬಿಡದೇ ಕಾಡುವುದು
ತನುಸೂತಕ,
ಹಿಡಿದು ಕೇಳುವುದು
ಮನಸೂತಕ,
ಕುಕವಿಗಳ ಬದುಕೇ
ಮಹಾಪಾತಕ..
ಬರೆಯುವುದಿನ್ನೊಂದಾದೆಡೆ
ಬಿಡದೇ ಕಾಡುವುದು
ತನುಸೂತಕ,
ಹಿಡಿದು ಕೇಳುವುದು
ಮನಸೂತಕ,
ಕುಕವಿಗಳ ಬದುಕೇ
ಮಹಾಪಾತಕ..
-ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ