Kavya Srishti Vedike ಕಾವ್ಯ ಸೃಷ್ಟಿ ವೇದಿಕೆ
ಸೋಮವಾರ, ಮೇ 18, 2015
ಸಖಿ ಗೀತೆ....39
ಸಖಿ....
ಹಿಂಸೆ ತುಂಬಿದ
ನಾಡಿನಲ್ಲಿ...
ವಿನಾಶ ಹಬ್ಬಿದೆ
ಕಾಡಿನಲ್ಲಿ...
ಕೋಮುವಾದಿಗಳ
ದಾಂಗುಡಿಯಲ್ಲಿ....
ಹೇಗೆಂದು ಆಚರಿಸಲಿ
ಹೊಸವರ್ಷ ಈ
ಸುಡುಗಾಡಿನಲಿ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ