Kavya Srishti Vedike ಕಾವ್ಯ ಸೃಷ್ಟಿ ವೇದಿಕೆ
ಸೋಮವಾರ, ಮೇ 18, 2015
ಸಖಿ ಗೀತೆ....37
ಸಖಿ...
ರಸಿಕತೆ
ಇಲ್ಲದವ
ಎಂದೂ
ಕವಿಯಾಗಲಾರ...!
ಯಾವುದಕ್ಕೂ
ಕಿವಿಯಾಗಲಾರ
ಮೊಗ್ಗು ಬಿರಿದು
ಹೂವಾಗಲಾರ.....!!
ಬಾಳ ಬುತ್ತಿಯ
ಸವಿಯ
ಸಂಪೂರ್ಣ
ಸವಿಯಲಾರ ....!!!
-ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ