Kavya Srishti Vedike ಕಾವ್ಯ ಸೃಷ್ಟಿ ವೇದಿಕೆ
ಸೋಮವಾರ, ಮೇ 18, 2015
ಸಖಿ ಗೀತೆ.....35
ಸಖಿ...
ಭಾವಗಳಿಗೆ
ಬಣ್ಣ ಬಳಿಯುವವ
ಕವಿ....!
ಬಣ್ಣಗಳಿಗೆ
ಭಾವ
ತುಂಬುವವ
ಕಲಾವಿದ...!!
ಈ ಕವಿ
ಕಲಾವಿದರು
ಭಾವ ಬಣ್ಣಗಳಾಚೆ
ಯೋಚಿಸದಿದ್ದರೆ....
ಬದುಕು
ಬೆಂಗಾಡು,
ಕಲೆಗೆ
ಜಗ ಕುರುಡು....!!
-ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ