ಸೋಮವಾರ, ಮೇ 18, 2015

ಸಖಿ ಗೀತೆ....23



ಸಖಿ.......

ಈ ಗೊತ್ತು ಗುರಿಯಿಲ್ಲದ

ಓದಿಗೆ ಬಾಲ್ಯವೇ
ಬಲಿಯಾಯಿತು....!

ಸಂಪಾದನೆಯ
ಸೆಳುವಿಗೆ ಸಿಲುಕಿ
ಯೌವನವೇ ಹಾಳಾಯಿತು.....!!

ಅಳುದುಳಿದ ಬದುಕು
ಹಳೆಯ ವೃಣಗಳ
ವಾಸಿಮಾಡಲು ಸಾಕಾಯಿತು ....!!!



-      -- ಶಶಿಕಾಂತ ಯಡಹಳ್ಳಿ  
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ