Kavya Srishti Vedike ಕಾವ್ಯ ಸೃಷ್ಟಿ ವೇದಿಕೆ
ಸೋಮವಾರ, ಮೇ 18, 2015
ಸಖಿ ಗೀತೆ....23
ಸಖಿ.......
ಈ ಗೊತ್ತು ಗುರಿಯಿಲ್ಲದ
ಓದಿಗೆ ಬಾಲ್ಯವೇ
ಬಲಿಯಾಯಿತು....!
ಸಂಪಾದನೆಯ
ಸೆಳುವಿಗೆ ಸಿಲುಕಿ
ಯೌವನವೇ ಹಾಳಾಯಿತು.....!!
ಅಳುದುಳಿದ ಬದುಕು
ಹಳೆಯ ವೃಣಗಳ
ವಾಸಿಮಾಡಲು ಸಾಕಾಯಿತು ....!!!
-
-- ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ