Kavya Srishti Vedike ಕಾವ್ಯ ಸೃಷ್ಟಿ ವೇದಿಕೆ
ಸೋಮವಾರ, ಮೇ 18, 2015
ಸಖಿ ಗೀತೆ....24
ಸಖಿ .....
ನಾಡು ನುಡಿ ಗಡಿ
ಧರ್ಮ ಜಾತಿಗಳು
ಮನುಜರಲ್ಲಿ
ದ್ವೇಷ ಅಸಹನೆ
ಬೆಳೆಸುವುದಿದ್ದರೆ
ನಿಷೇಧಿಸಿಬಿಡಿ....!
ಯಾವುದರ
ಹಂಗಿಲ್ಲದೆ
ನಮ್ಮ ಮಕ್ಕಳು
ಬೆಳೆಯಲು ಬಿಡಿ ....!!
-
-- ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ