Kavya Srishti Vedike ಕಾವ್ಯ ಸೃಷ್ಟಿ ವೇದಿಕೆ
ಸೋಮವಾರ, ಮೇ 18, 2015
ಸಖಿ ಗೀತೆ....17
ಸಖಿ .....
ಪವಿತ್ರ
ಇಟ್ಟಿಗೆಗಳಡಿ
ಶವವಾದವರೆಷ್ಟು ?
ಮಂದಿರ ಮಸೀದಿ
ಗಲಾಟೆಗೆ
ಬಲಿಯಾದವರೆಷ್ಟು ?
ಲೆಕ್ಕವಿಡುವುದು ಬಿಟ್ಟು,
ಒಡೆದ ಮನಸುಗಳ
ಬೆಸೆಯಲೇಬೇಕು !
-
-- ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ