ಸೋಮವಾರ, ಮೇ 18, 2015

ಸಖಿ ಗೀತೆ....17



ಸಖಿ .....

ಪವಿತ್ರ

ಇಟ್ಟಿಗೆಗಳಡಿ
ಶವವಾದವರೆಷ್ಟು ?

ಮಂದಿರ ಮಸೀದಿ
ಗಲಾಟೆಗೆ
ಬಲಿಯಾದವರೆಷ್ಟು ?

ಲೆಕ್ಕವಿಡುವುದು ಬಿಟ್ಟು,
ಒಡೆದ ಮನಸುಗಳ
ಬೆಸೆಯಲೇಬೇಕು !



-      -- ಶಶಿಕಾಂತ ಯಡಹಳ್ಳಿ
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ