Kavya Srishti Vedike ಕಾವ್ಯ ಸೃಷ್ಟಿ ವೇದಿಕೆ
ಸೋಮವಾರ, ಮೇ 18, 2015
ಸಖಿ ಗೀತೆ....18
ಸಖಿ .....
ಕಲೆ
ಸಾಹಿತ್ಯ
ಸಂಸ್ಕೃತಿ
ಹೊಟ್ಟೆ ತುಂಬಿದವರ ಗರಿ..!
ಹಸಿದವರಿಗೆ
ಅನ್ನ
ಗಿಟ್ಟಿಸಿಕೊಳ್ಳುವುದೇ
ಪರಮ
ಗುರಿ.....!!
ಎಲ್ಲಕ್ಕಿಂತ
ಮುಖ್ಯ ಬದುಕು,
ಆಮೇಲೆ
ಎಲ್ಲವೂ ಬೇಕು ....!!!
-
-- ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ