Kavya Srishti Vedike ಕಾವ್ಯ ಸೃಷ್ಟಿ ವೇದಿಕೆ
ಸೋಮವಾರ, ಮೇ 18, 2015
ಸಖಿ ಗೀತೆ....16
ಸಖಿ ....
ನಿಷ್ಕ್ರೀಯತೆಯೊಳಗೆ
ಹುಟ್ಟಬೇಕು
ಕ್ರಿಯಾಶೀಲತೆ.....!
ಯಾರೇ ದಣಿಯಲಿ,
ಮಲಗಲಿ, ಸಾಯಲಿ....
ಮನುಕುಲದ ಪಯಣ
ನಿಲ್ಲದೇ ಸಾಗಲಿ ....!
-
-- ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ