Kavya Srishti Vedike ಕಾವ್ಯ ಸೃಷ್ಟಿ ವೇದಿಕೆ
ಸೋಮವಾರ, ಮೇ 18, 2015
ಸಖಿ ಗೀತೆ....10
ಸಖಿ......
ನನ್ನೂರು
ರಾತ್ರಿ
ಎಂಟಕ್ಕೆ
ಸ್ಥಬ್ಧ, ನಿಶ್ಯಬ್ಧ....!
ಬೆಂಗಳೂರಲ್ಲಿ
ರಾತ್ರಿ ಹಗಲು
ಎಚ್ಚರ,
ಪ್ರಕ್ಷುಬ್ಧ.....!!
ಯಾಕೆಂದರೆ
ಹಳ್ಳೀಲಿ
ಕರೆಂಟ್ ಇಲ್ಲ,
ಬೆಂಗಳೂರಲ್ಲಿ ಆರೊಲ್ಲ..!!!
-
-
ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ