ಸಖಿ....
ಯಾಕೆ
ನಡುರಾತ್ರಿ ನನ್ನ
ಮೊಬೈಲ್ ಸದ್ದಿಗೆ
ದಿಗ್ಗನೆದ್ದು ಕುಳಿತು
ಓದಿ ಕೇಳುತಿರುವೆ
'ಯಾವಳ್ರೀ ಅವಳು
ನನ್ನ ಸವತಿ ನಿಮಗೆ
ಬ್ಯೂಟಿಪುಲ್ ಅಂತಾ
ಮೆಸೇಜ್ ಕಳ್ಸಿರೋದು'....
ನಡುರಾತ್ರಿ ನನ್ನ
ಮೊಬೈಲ್ ಸದ್ದಿಗೆ
ದಿಗ್ಗನೆದ್ದು ಕುಳಿತು
ಓದಿ ಕೇಳುತಿರುವೆ
'ಯಾವಳ್ರೀ ಅವಳು
ನನ್ನ ಸವತಿ ನಿಮಗೆ
ಬ್ಯೂಟಿಪುಲ್ ಅಂತಾ
ಮೆಸೇಜ್ ಕಳ್ಸಿರೋದು'....
ಬೇಡ ಸಖಿ,
ಸಂದೇಹ ಬಿಸಾಕು
ಸರಿಯಾಗಿ ಓದು ಸಾಕು
'ಅದು ಬ್ಯೂಟಿಪುಲ್
ಅಲ್ಲ ಬ್ಯಾಟರಿಪುಲ್''...
ಸಂದೇಹ ಬಿಸಾಕು
ಸರಿಯಾಗಿ ಓದು ಸಾಕು
'ಅದು ಬ್ಯೂಟಿಪುಲ್
ಅಲ್ಲ ಬ್ಯಾಟರಿಪುಲ್''...
ಅನುಮಾನ ಎಂಬೊ
ಮಹಾಮಾರಿಗೆ ಮದ್ದಿಲ್ಲ.
ಸಂದೇಹ ಪೀಡಿತಳ
ಸಖನಿಗೆ ನಿದ್ದಿಲ್ಲ.
ಮಹಾಮಾರಿಗೆ ಮದ್ದಿಲ್ಲ.
ಸಂದೇಹ ಪೀಡಿತಳ
ಸಖನಿಗೆ ನಿದ್ದಿಲ್ಲ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ