ಸಖಿ....
ಆ ಲಕ್ಷ್ಮಣ
ರೇಖೆ ಎಳೆದು
ರಕ್ಕಸರಿಂದ
ಸೀತೆ ಕಾಪಾಡಲು
ಯತ್ನಿಸಿದ....
ರೇಖೆ ಎಳೆದು
ರಕ್ಕಸರಿಂದ
ಸೀತೆ ಕಾಪಾಡಲು
ಯತ್ನಿಸಿದ....
ಈ ಲಕ್ಷ್ಮಣ
ವ್ಯಂಗ್ಯ ರೇಖೆಗಳಲಿ
ಶೋಷಕರ
ಹುನ್ನಾರ
ಬೆತ್ತಲುಗೊಳಿಸಿದ....
ವ್ಯಂಗ್ಯ ರೇಖೆಗಳಲಿ
ಶೋಷಕರ
ಹುನ್ನಾರ
ಬೆತ್ತಲುಗೊಳಿಸಿದ....
ವಿದಾಯ
ವ್ಯಂಗ್ಯ ಚಿತ್ರಬ್ರಹ್ಮನಿಗೆ.
ಶ್ರೀಸಾಮಾನ್ಯರ
ಪ್ರತಿನಿಧಿ
ಆರ್ಕೆ ಲಕ್ಷ್ಮಣರಿಗೆ....!
ವ್ಯಂಗ್ಯ ಚಿತ್ರಬ್ರಹ್ಮನಿಗೆ.
ಶ್ರೀಸಾಮಾನ್ಯರ
ಪ್ರತಿನಿಧಿ
ಆರ್ಕೆ ಲಕ್ಷ್ಮಣರಿಗೆ....!
-ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ