ಮಂಗಳವಾರ, ಮೇ 19, 2015

ಸಖಿ ಗೀತೆ....73

ಸಖಿ....

ಸತ್ವವನ್ನೇ
ನುಡಿಯುವುದರ
ಲಾಭ ಏನೆಂದರೆ....

ಹಿಂದೆ ಹೇಳಿದ್ದನ್ನ
ನೆನಪಿಸಿಕೊಳ್ಳಬೇಕಿಲ್ಲ....!

ಸುಳ್ಳು ಹೇಳುವ
ಸಾರ್ವಕಾಲಿಕ
ಲಾಭವೇನೆಂದರೆ...

ಹೇಳಿದ್ಯಾವುದನ್ನೂ
ಮರೆಯುವ ಹಾಗಿಲ್ಲ....!!!

-ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ