ಸಖಿ...
ಸಸ್ಯಾಹಾರ
ಸಾತ್ವಿಕ,
ಮಾಂಸಾಹಾರ
ಹಿಂಸಾತ್ಮಕ
ಎಂದೆನ್ನುವ
ಎಂದೆನ್ನುವ
ಮಠಾಧೀಶರುಗಳೇ
ಕೇಳಿ....
ದನ
ತಿನ್ನುವವರು
ದನವಾಗಿ
ದುಡಿದರು
ಹಾಲು ತುಪ್ಪ ತಿಂದವರು
ಹಾಲು ತುಪ್ಪ ತಿಂದವರು
ಹಾವಾಗಿ
ಮೆರೆದರು.....
ಸಾತ್ವಿಕತೆ
ಆಹಾರದಲ್ಲಿಲ್ಲ
ದುಡಿದುನ್ನುವುದರಲ್ಲಿದೆ.
ಅಸಮಾನತೆ ತಿನ್ನುವುದರಲ್ಲಿಲ್ಲ
ಅಸಮಾನತೆ ತಿನ್ನುವುದರಲ್ಲಿಲ್ಲ
ಕರ್ಮಸಿದ್ದಾಂತದಲ್ಲಿದೆ.....!!
-ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ