ಸಖಿ...
ಎಳ್ಳು ಬೆಲ್ಲ
ತಿಂದು
ಒಳಿತು ಮಾತಾಡೋಣ...
ಒಳಿತು ಮಾತಾಡೋಣ...
ಕಬ್ಬು ಸಕ್ಕರೆ ಸಿಹಿಯಲಿ
ಸವಿಯಾಗಿ ಬಾಳೋಣ...
ಸಂಕ್ರಾಂತಿ
ದಿನದ ಈ ಮಾತು
ವರ್ಷ ಪೂರಾ ಕಾಪಾಡೋಣ.
ವರ್ಷ ಪೂರಾ ಕಾಪಾಡೋಣ.
ಮಾತು ಬರೀ
ಮಾತಾಗದೇ
ಅನುಕ್ಷಣದ ಆಚರಣೆಯಾಗಲಿ.
ಅನುಕ್ಷಣದ ಆಚರಣೆಯಾಗಲಿ.
ಸಂಕ್ರಾಂತಿ ಕೇವಲ ಹಬ್ಬವಾಗದೇ
ಮನಸು ಕಟ್ಟುವ ಸೇತುವೆಯಾಗಲಿ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ