Kavya Srishti Vedike ಕಾವ್ಯ ಸೃಷ್ಟಿ ವೇದಿಕೆ
ಸೋಮವಾರ, ಮೇ 18, 2015
ಸಖೀ ಗೀತೆ....6
ಸಖಿ....
ಕೆಲವು ಜನ ಮೆರೆಯಲು
ಹಲವು ಜನರ ಕಣ್ಣೀರು.
ಯಾರಯಾರದೋ ಶ್ರಮ
ಇನ್ಯಾರದೋ ಹೆಸರು.
ವೇದಿಕೆಯಲಿ ಮೈಮರೆತವರಿಗೆ
ನೇಪತ್ಯದವರು ಕಾಣರು.
ಹುಚ್ಚು ಮುಂಡೆ ಮದುವೇಲಿ
ಉಂಡವರೇ ದೇವರು.....!
-ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ