ಸಖಿ....
ಆತ
ವಕೀಲನನ್ನು ಕೇಳಿದ
'ಮದುವೆ ನೋಂದನಿಗೆ ಸಾವಿರ
ವಿವಾಹ ವಿಚ್ಚೇದನೆಗೆ ಲಕ್ಷ
ಯಾಕೆ ಈ ತಾರತಮ್ಯ'.....!
'ಮದುವೆ ನೋಂದನಿಗೆ ಸಾವಿರ
ವಿವಾಹ ವಿಚ್ಚೇದನೆಗೆ ಲಕ್ಷ
ಯಾಕೆ ಈ ತಾರತಮ್ಯ'.....!
ಅನುಭವಿ ವಕೀಲ
ಹೇಳಿದ
'ಬಂಧನಕ್ಕಿಂತ
ಸ್ವಾತಂತ್ರ್ಯಕ್ಕೆ ಹೆಚ್ಚು ಬೆಲೆ
ಬಂಧಮುಕ್ತನಾಗುವುದೊಂದು ಕಲೆ...!!
'ಬಂಧನಕ್ಕಿಂತ
ಸ್ವಾತಂತ್ರ್ಯಕ್ಕೆ ಹೆಚ್ಚು ಬೆಲೆ
ಬಂಧಮುಕ್ತನಾಗುವುದೊಂದು ಕಲೆ...!!
-ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ