Kavya Srishti Vedike ಕಾವ್ಯ ಸೃಷ್ಟಿ ವೇದಿಕೆ
ಸೋಮವಾರ, ಮೇ 18, 2015
ಸಖಿ ಗೀತೆ......43
ಸಖಿ...
ರಾತ್ರಿ ಹೊತ್ತಾಯಿತು
ಅದ್ಯಾಕೋ
ಸೇರ್ತಿಲ್ಲ ಊಟ.
...
ಟಿವಿಯಲ್ಲಿ ಬ್ರೇಕಿಂಗ್ ಸುದ್ದಿ
ಬೆಂಗಳೂರಲ್ಲಿ
ಬಾಂಬ್ ಸ್ಪೊಟ.
....
ಹತ್ಯೆಗೆ ಹೊಂಚುಹಾಕುತ್ತಿದೆ
ಧರ್ಮಾಂಧ
ದುಷ್ಟಕೂಟ.
...
-
ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ