ಸಖಿ......
ದೇವನೊಬ್ಬ ಹೇಳುತ್ತಾನೆ
'ಎಂದೂ ನಿನ್ನ ಮರೆತಿಲ್ಲ
ನನ್ನ ಮುಷ್ಟಿಯಲ್ಲಿ ಯಾವತ್ತೂ
ಭದ್ರವಾಗಿರಿಸಿರುವೆ'.
'ಎಂದೂ ನಿನ್ನ ಮರೆತಿಲ್ಲ
ನನ್ನ ಮುಷ್ಟಿಯಲ್ಲಿ ಯಾವತ್ತೂ
ಭದ್ರವಾಗಿರಿಸಿರುವೆ'.
ಭಕ್ತನೊಬ್ಬ ಬೇಡುತ್ತಾನೆ
'ಉಸಿರು ಕಟ್ಟುತ್ತಿದೆ
ದಯವಿಟ್ಟು ಬಿಡುಗಡೆ ಕೊಡು
ಸ್ವತಂತ್ರವಾಗಿ ಬದುಕಲು ಬಿಡು'.
'ಉಸಿರು ಕಟ್ಟುತ್ತಿದೆ
ದಯವಿಟ್ಟು ಬಿಡುಗಡೆ ಕೊಡು
ಸ್ವತಂತ್ರವಾಗಿ ಬದುಕಲು ಬಿಡು'.
-ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ