Kavya Srishti Vedike ಕಾವ್ಯ ಸೃಷ್ಟಿ ವೇದಿಕೆ
ಸೋಮವಾರ, ಮೇ 18, 2015
ಸಖಿ ಗೀತೆ...41
ಸಖಿ...
ಹೊಸವರುಷದ
ಆಚರಣೆಗೆಂದು
ಹೊರಗೆ ಹೋಗಬೇಕೆಂದರೆ
ಮನದೊಳಗೆ
ಅದೆಂತದೋ ದಿಗಿಲುಗಳು.
ಯಾರಿಗೆ ಗೊತ್ತು
ಅದೆಲ್ಲಿ
ಸ್ಪೋಟಿಸುತ್ತವೆಯೋ
ಮತಾಂಧರ
ಬಾಂಬುಗಳು
-ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ