Kavya Srishti Vedike ಕಾವ್ಯ ಸೃಷ್ಟಿ ವೇದಿಕೆ
ಸೋಮವಾರ, ಮೇ 18, 2015
ಸಖೀ ಗೀತೆ....4
ಸಖಿ....
ಅರೆ ಅರಿವಿನ
ರಂಗ
ನಿರ್ದೇಶಕ
ಒಂಟಿ ಕಾಲಲ್ಲಿ ನಿಂತು...
ಕುಂಟು ಕುದುರೆ
ಮೇಲೆ ಕುಂತು...
ನಾಟಕ ಮಾಡ್ಸುದಲ್ಲದ
ವಿಮರ್ಶಕನೂ
ಕುರುಡನಾಗಿರಬೇಕಂತ
ಬಯಸುವುದರಲ್ಲಿಯೇ
ರಂಗಭೂಮಿಯ ಅಳಿವಿದೆ...!!
-ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ