Kavya Srishti Vedike ಕಾವ್ಯ ಸೃಷ್ಟಿ ವೇದಿಕೆ
ಸೋಮವಾರ, ಮೇ 18, 2015
ಸಖಿ ಗೀತೆ....13
ಸಖಿ ......
ಕಟುಕರಂಗಡಿಯಲ್ಲಿ
ಕುರಿಗಳ ಜೀವಕ್ಕಿಂತ
ಮಾಂಸಕ್ಕೆ ಬೆಲೆ....!
ಚುನಾವಣೆ ದಾಂಗುಡಿಯಲ್ಲಿ
ಜನರ ಭಾವನೆಗಿಂತ
ಓಟಿಗೆ ಬೆಲೆ.....!!
ಕುರಿಗಳೂರಲ್ಲಿ
ಕಟುಕರದೇ ರಾಜ್ಯ,
ಸುಮ್ಮನಿದ್ದರೆ
ಸುಲಿಗೆ ಸಾಮ್ರಾಜ್ಯ....!!!
-
-ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ