Kavya Srishti Vedike ಕಾವ್ಯ ಸೃಷ್ಟಿ ವೇದಿಕೆ
ಸೋಮವಾರ, ಮೇ 18, 2015
ಸಖಿ ಗೀತೆ....14
ಸಖಿ......
ಪೂಜಾರಿ ಪಾದ್ರಿ ಮುಲ್ಲಾಗಳೇ
ಮನುಷ್ಯರ ನಡುವಿನ
ಗೋಡಗಳನ್ನು ಇನ್ನೂ ಎತ್ತರಿಸಿ.....!
ಮಾನವೀಯತೆಯ
ಗೋರಿಯ ಮೇಲೆ
ಜಾತಿಧರ್ಮಗಳನ್ನು ಉದ್ದರಿಸಿ....!!
ಜನರೆಲ್ಲಾ ಒಂದಾದರೆ
ನಿಮಗೆ ಪಜೀತಿ,
ಒಡೆದಾಳುವುದನ್ನು ಮುಂದುವರೆಸಿ.....!!!
-
-- ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ