Kavya Srishti Vedike ಕಾವ್ಯ ಸೃಷ್ಟಿ ವೇದಿಕೆ
ಮಂಗಳವಾರ, ಮೇ 19, 2015
ಸಖಿ ಗೀತೆ....47
ಸಖಿ....
ನೋವುನಲಿವಿಲ್ಲದ
ಜೀವನ
ನಿಂತ ನೀರು.
ನೆರಳು ಬೆಳಕಿಲ್ಲದ
ಜಗವು
ಚಲನರಹಿತ ತೇರು.
ಸಮಸ್ಯೆಗಳು ಬೇಕು
ಬಾಳಿಗೆ
ಸವಾಲೊಡ್ಡಬೇಕು ಸಾಧಕನಿಗೆ.
-
ಶಶಿಕಾಂತ
ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ