ಸಖಿ...
" ಸಮಾನತೆ ಸಿಗುವವರೆಗೂ
ರಾಜಿ ರಹಿತ ಹೋರಾಟ,
ಹಸನಾಗಲಿ ದುಡಿಯುವವರ ಬಾಳು....
ರಾಜಿ ರಹಿತ ಹೋರಾಟ,
ಹಸನಾಗಲಿ ದುಡಿಯುವವರ ಬಾಳು....
ಕೆಚ್ಚಿಲ್ಲದ ಕಿಚ್ಚಿಲ್ಲದ
ನರಜನ್ಮ ಯಾಕೆ
ಬೇಕು ಹೇಳು...."
ನರಜನ್ಮ ಯಾಕೆ
ಬೇಕು ಹೇಳು...."
ಎಂದೆಲ್ಲಾ
ಯುವಕರಾಗಿದ್ದ ನಮ್ಮ
ತಲೆಗೆ ಹುಳುಬಿಟ್ಟ
ಅಂದಿನ ಕ್ರಾಂತಿಕಾರಿ..
ಯುವಕರಾಗಿದ್ದ ನಮ್ಮ
ತಲೆಗೆ ಹುಳುಬಿಟ್ಟ
ಅಂದಿನ ಕ್ರಾಂತಿಕಾರಿ..
ಇಂದು ಸರಕಾರಿ
ಕೃಪಾ ಪೋಷಿತ
ಪ್ರಾಧಿಕಾರದ ಅಧಿಕಾರಿ....!
- ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ