ಸಖಿ...
ದಾಂಪತ್ಯದಲ್ಲಿ
ಮೌನವೆಂಬುದು
ವಿರಸ ಕೊಲ್ಲುವ
ಅಸ್ತ್ರ....
ಮೌನವೆಂಬುದು
ವಿರಸ ಕೊಲ್ಲುವ
ಅಸ್ತ್ರ....
ಬದುಕಲ್ಲಿ
ಸಹನೆ ಎಂಬುದು
ಶತ್ರು ಸಂಹಾರಿ
ಬ್ರಹ್ಮಾಸ್ತ್ರ......
ಸಹನೆ ಎಂಬುದು
ಶತ್ರು ಸಂಹಾರಿ
ಬ್ರಹ್ಮಾಸ್ತ್ರ......
ಸಮಸ್ಯೆ ಯಾವುದೇ ಬರಲಿ
ಮೌನದಲಿ ಯೋಚಿಸಿ
ಸಹನೆಯಿಂದ ಎದುರಿಸುವುದೇ
ನೆಮ್ಮದಿಯ ಸೂತ್ರ......!!!
ಮೌನದಲಿ ಯೋಚಿಸಿ
ಸಹನೆಯಿಂದ ಎದುರಿಸುವುದೇ
ನೆಮ್ಮದಿಯ ಸೂತ್ರ......!!!
-ಶಶಿ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ