ಸಖಿ...
ಆಳುವ ವ್ಯವಸ್ಥೆ
ಸೃಷ್ಟಿಸುವ ಅಪಾರ
ದುರಂತಗಳಲಿ...
ಸೃಷ್ಟಿಸುವ ಅಪಾರ
ದುರಂತಗಳಲಿ...
ಆಳುವವರ ಊಳಿಗದಲ್ಲಿರುವ
ಕವಿ, ಕಲಾವಿದ
ಬುದ್ದಿಜೀವಿಗಳ
ಪಾಲೂ ಇದೆ......
ಕವಿ, ಕಲಾವಿದ
ಬುದ್ದಿಜೀವಿಗಳ
ಪಾಲೂ ಇದೆ......
ಸತ್ತನಂತರವೂ
ಜನರೆದೆಯಲಿ
ಬದುಕಿರಬೇಕೆಂದರೆ....
ಜನರೆದೆಯಲಿ
ಬದುಕಿರಬೇಕೆಂದರೆ....
ಧಣಿಗಳ ದಬ್ಬಾಳಿಕೆ
ಧಿಕ್ಕರಿಸಿ...
ದಮನಿತರ ಬಾಳಿಗೆ
ಬೆಂಗಾವಲಾಗುವ
ಸವಾಲಿದೆ....
ಧಿಕ್ಕರಿಸಿ...
ದಮನಿತರ ಬಾಳಿಗೆ
ಬೆಂಗಾವಲಾಗುವ
ಸವಾಲಿದೆ....
-ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ