ಮಂಗಳವಾರ, ಜೂನ್ 9, 2015

ಸಖಿ ಗೀತೆ......280

ಸಖಿ....

ಬಡತನ
ಬಿಟ್ಟರೆ ಬಾಕಿ
ನನ್ನಲ್ಲೇನೂ ಇಲ್ಲ
ನೆಮ್ಮದಿಯ
ಹೊರತುಪಡಿಸಿ.....!

ಸಿರಿತನ
ಇರುವವರಲ್ಲಿ
ಎಲ್ಲವೂ ಇದೆಯಾದರೂ
ಹುಡುಕುತ್ತಿದ್ದಾರೆ
ನೆಮ್ಮದಿ
ತಲ್ಲಣಿಸಿ......!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ