ಸಖಿ...
ನನ್ನಿಂದ ಏನೇನೂ
ಪ್ರಯೋಜನ
ಇಲ್ಲವೆಂದು
ತಿಳಿದ ತಕ್ಷಣ
ಬಂಧು ಮಿತ್ರರು
ಬಣ್ಣ ಬದಲಿಸುವುದು
ತರವೆ....?
ಪ್ರಯೋಜನ
ಇಲ್ಲವೆಂದು
ತಿಳಿದ ತಕ್ಷಣ
ಬಂಧು ಮಿತ್ರರು
ಬಣ್ಣ ಬದಲಿಸುವುದು
ತರವೆ....?
ಯಾವೊಂದು
ಉಪಕಾರ
ಪಡೆಯದೇ
ಪ್ರತ್ಯುಪಕಾರ
ಮಾಡುತ್ತಲೇ ಇರಲು
ನರನೇನು ಮರವೇ....?
ಉಪಕಾರ
ಪಡೆಯದೇ
ಪ್ರತ್ಯುಪಕಾರ
ಮಾಡುತ್ತಲೇ ಇರಲು
ನರನೇನು ಮರವೇ....?
-ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ