ಸಖಿ....
ಸುದೀರ್ಘ ಕಾಲಾವಧಿ
ಮತ್ತು
ಅಸಾಧ್ಯ ಒತ್ತಡಗಳಲ್ಲಿ
ಮತ್ತು
ಅಸಾಧ್ಯ ಒತ್ತಡಗಳಲ್ಲಿ
ಕಲ್ಲಿದ್ದಲು
ವಜ್ರವಾಗುವುದು...
ಕಲ್ಲು
ಖನಿಜವಾಗುವುದು...
ತ್ಯಾಜ್ಯ
ತೈಲವಾಗುವುದು....
ವಜ್ರವಾಗುವುದು...
ಕಲ್ಲು
ಖನಿಜವಾಗುವುದು...
ತ್ಯಾಜ್ಯ
ತೈಲವಾಗುವುದು....
ಹಾಗೆಯೇ...
ಮನುಷ್ಯರೇಕೆ
ಕಾಲಕ್ರಮದಲ್ಲಿ
ಮಾಗಬಾರದು...
ಕಾಲಕ್ರಮದಲ್ಲಿ
ಮಾಗಬಾರದು...
ಬದುಕಿನ ಒತ್ತಡಗಳಲಿ
ನೊಂದು ಬೆಂದು
ಮಹಾತ್ಮರಾಗಬಾರದು...!!
ನೊಂದು ಬೆಂದು
ಮಹಾತ್ಮರಾಗಬಾರದು...!!
-ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ