ಸಖಿ....
ಈ ಪ್ರೀತಿ
ಅನ್ನೋದೇ ಹೀಗೆ
ಈರುಳ್ಳಿ ಇದ್ದ ಹಾಗೆ....
ಅನ್ನೋದೇ ಹೀಗೆ
ಈರುಳ್ಳಿ ಇದ್ದ ಹಾಗೆ....
ಕಾಲಕ್ರಮದಲ್ಲಿ
ಬಿಡಿಸುತ್ತಾ ಹೋದಂತೆ
ಕೊನೆಗುಳಿಯೋದು
ಕಣ್ತುಂಬಾ ನೀರು
ಮನತುಂಬಾ ಬೇಜಾರು....
ಬಿಡಿಸುತ್ತಾ ಹೋದಂತೆ
ಕೊನೆಗುಳಿಯೋದು
ಕಣ್ತುಂಬಾ ನೀರು
ಮನತುಂಬಾ ಬೇಜಾರು....
ಕಣ್ಣೀರು ಖಾತ್ರಿಯಾದ್ರೂ
ಈರುಳ್ಳಿ ಬಿಟ್ಟು
ಇರಲುಂಟೆ...?
ಈರುಳ್ಳಿ ಬಿಟ್ಟು
ಇರಲುಂಟೆ...?
ನಲಿವಿಗಿಂತಾ ನೋವು
ಹೆಚ್ಚೆಂದು ಗೊತ್ತಿದ್ದೂ
ಪ್ರೀತಿ ಇಲ್ಲದ ಬದುಕುಂಟೆ..?
ಹೆಚ್ಚೆಂದು ಗೊತ್ತಿದ್ದೂ
ಪ್ರೀತಿ ಇಲ್ಲದ ಬದುಕುಂಟೆ..?
- ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ